ಚೆನ್ನವೀರ ಕಣವಿ: ಆವೃತ್ತಿಲೆನ ನಡುತ ವ್ಯತ್ಯಾಸೊ
Content deleted Content added
No edit summary |
|||
೨೭ನೇ ಸಾಲ್:
==ಶಿರೋಲೇಖ==
===ನವ್ಯತೆಡ್ಲಾ ಕಾತೊಂಡು ಬತ್ತ್ನ ವಿಭಿನ್ನತೆ===
* ೧೯೫೪ಟ್ ಗೋಪಾಲಕೃಷ್ಣ ಅಡಿಗೆರೆನ '''
* ಅಡಿಗೆರೆ ಕಾವ್ಯ ಪ್ರವಾಹೊಡು ಪೂರ್ತಿಯಾದ್ ಕೊಚ್ಚಿದ್ ಪೋವಂದಿನಾತ್ ಕಣವಿ, ಜಿ.ಎಸ್.ಎಸ್ ಬೊಕ್ಕ ಕೆ.ಎಸ್.ನ ಆಕುಲು ಸಾಧಿಸಾವೊಂದು ಇತ್ತೆರ್. ಅಂಚಾದ್ ಅಡಿಗೆರೆ ಅನುಯಾಯಿಲೆರ್ದ್ ಭಿನ್ನವಾದ್ ಮೇರ್ ಕಾವ್ಯ ಸೃಷ್ಟಿಸವುನವು ಸಾಧ್ಯ ಆಂಡ್. ಭಾಷೆದ ದೃಷ್ಟಿರ್ದ್, ಲಯತ್ತ ದೃಷ್ಟಿರ್ದ್, ಅನುಭವೊನು ನಿಷ್ಠುರವಾದ್ ಶೋಧಿಸವೊಡು ಪನ್ಪುನ ದೃಷ್ಟಿರ್ದ್ ಮೇರ್ ನವ್ಯನ್ ಒತ್ತೊಂಡೆರ್.
*
*ಆದರೆ ವೈಯಕ್ತಿಕ ನೆಲೆಯಲ್ಲಿ ಮನಸ್ಸು ಕಹಿ ಮಾಡಿಕೊಳ್ಳದೆ ಆರ್ದ್ರರಾಗಿ ಪ್ರವರ್ತಿಸುತ್ತಾರೆ. ‘ನಿನಗೆ ನೀನೇ ಗೆಳೆಯ ನಿನಗೆ ನೀನೇ’ ಎಂದು ಅಡಿಗರಂತೆ ಕಣವಿ ಅವರು ಬರೆಯುವುದನ್ನು ನಾವು ಕಲ್ಪಿಸುವುದೇ ಸಾಧ್ಯವಿಲ್ಲ. ದಾಂಪತ್ಯವನ್ನು ಕುರಿತು, ಮಕ್ಕಳನ್ನು ಕುರಿತು, ನಿಸರ್ಗವನ್ನು ಕುರಿತು, ಅಷ್ಟೇಕೆ ಪ್ರಾಣಿ-ಪಕ್ಷಿಗಳನ್ನು ಕುರಿತು ಕಣವಿ ಅವರು ಬರೆದಿರುವ ಕವಿತೆಗಳನ್ನು ನೋಡಿದರೆ, ಅವರು ಹೇಗೆ ಅಡಿಗರಿಂದ ಭಿನ್ನವಾಗಿ ಬರೆಯುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ.
* “ನವ್ಯಕಾವ್ಯದಿಂದಾಗಿ ರೂಪುಗೊಂಡ ಮುಕ್ತ ಛಂದಸ್ಸು, ವಾಸ್ತವ ಮುಖತೆ, ಸಾಮಾಜಿಕ ಎಚ್ಚರ, ವ್ಯಂಗ್ಯ – ವಿಡಂಬನೆಗಳನ್ನು ಕಣವಿ ಅವರ ಕವಿತೆ ಹಿಡಿದುಕೊಂಡಿತಾದರೂ, ಕಣವಿಯವರು ತಮ್ಮ ವ್ಯಕ್ತಿತ್ವದ ಮೂಲದ್ರವ್ಯಗಳಾದ ನಿಸರ್ಗಪ್ರಿಯತೆ, ಅನುಭಾವಿಕ ದೃಷ್ಟಿ, ಮಾನವೀಯ ತೆ, ಮೌಲ್ಯಪ್ರಜ್ಞೆ ಇತ್ಯಾದಿಗಳನ್ನು ಬಿಟ್ಟು ಕೊಡಲಿಲ್ಲ” ಎಂಬ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಈ ಅಂಶವನ್ನು ತುಂಬಾ ಚೆನ್ನಾಗಿ ಗುರುತಿಸಿದ್ದಾರೆ.
|