ಉಪ್ಪಿನ ಕುದುರು ಕೊಗ್ಗ ಕಾಮತ್: ಆವೃತ್ತಿಲೆನ ನಡುತ ವ್ಯತ್ಯಾಸೊ

No edit summary
No edit summary
೧೬ನೇ ಸಾಲ್:
 
==ಪ್ರಶಸ್ತಿಲು==
ಯಕ್ಷಗಾನ ಗೊಂಬೆಯಾಟವನ್ನುಗೊಂಬೆಯಾಟೊನು ಜನಪ್ರಿಯಗೊಳಿಸಿದಜನಪ್ರಿಯಗೊಳಿಸಾಯಿ ಇವರಿಗೆಮೇರೆಗ್ ಅನೇಕಮಸ್ತ್ ಗೌರವ ಪ್ರಶಸ್ತಿಗಳುಪ್ರಶಸ್ತಿಲು ಲಭಿಸಿವೆತಿಕ್ಕ್‌ದ್ಂಡ್. ಅವುಗಳಲ್ಲಿಅಯಿಟ್ಟ್ ಮುಖ್ಯವಾದವುಮುಖ್ಯವಾಯಿನವು- ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (1979)<ref>{{cite web|first=Sangeet |last=Natak Akademi |author= |authorlink= |title=List of Awardees |url=http://www.sangeetnatak.org/sna/awardeeslist.htm |accessdate=15 August 2012 |deadurl=yes |archiveurl=https://web.archive.org/web/20120217185616/http://www.sangeetnatak.org/sna/awardeeslist.htm |archivedate=February 17, 2012 }}</ref>, ರಾಜ್ಯೋತ್ಸವ ಪ್ರಶಸ್ತಿ (1985), ಮಧ್ಯಪ್ರದೇಶ ಸರ್ಕಾರದ ಪ್ರತಿಷ್ಠಿತ [[ತುಳಸಿ ಸಮ್ಮಾನ್]] (1995)<ref>{{cite web |first=Sanman |last=Tulsi |author= |authorlink= |title=List of Awardees |url=http://www.mpinfo.org/mpinfonew/hindi/award/tulshi.asp |language=Hindi|accessdate=15 August 2012}}</ref>. [[ಕು.ಶಿ.ಹರಿದಾಸ ಭಟ್ಟ|ಕು.ಶಿ. ಹರಿದಾಸಭಟ್ಟ]]ರು ಕೊಗ್ಗ ಕಾಮತರ ಗೊಂಬೆಗಳು ಎಂಬಪನ್ಪುನ ಪುಸ್ತಕಪುಸ್ತಕೊ ಬರೆದಿದ್ದಾರೆಬರೆತೆರ್.
ಕಾಮತರು ಸ್ವತಃ ತಯಾರಿಸುತ್ತಿದ್ದ ಗೊಂಬೆಗಳಿಗೂ ಬೇಡಿಕೆಯಿತ್ತು. ಈ ಗೊಂಬೆಗಳು ದೇಶ ವಿದೇಶದ ಅನೇಕ ವಸ್ತು ಸಂಗ್ರಹಾಲಯಗಳನ್ನಲಂಕರಿಸಿವೆ. ಬಿಕ್ಕಟ್ಟಿನ ಪರಿಸ್ಥಿತಿಯಲ್ಲೂ ಈ ಕಲೆಯ ಬೆನ್ನು ಬಿಡದೆ ಶ್ರೀಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯನ್ನು ಬದುಕಿಸಿಕೊಂಡು ಬಂದರು. ಲಕ್ಷ್ಮೀದೇವಿ ಇವರ ಪತ್ನಿ. ಈ ದಂಪತಿಗಳಿಗೆ ಒಬ್ಬ ಮಗ, ನಾಲ್ವರು ಹೆಣ್ಣು ಮಕ್ಕಳು. ಕೊಗ್ಗ ಕಾಮತರು 2003 ಆಗಸ್ಟ್‌ 27ರಂದು ನಿಧನರಾದರು. ಕೊಗ್ಗ ಕಾಮತರ ಮಗ ಭಾಸ್ಕರ ಕಾಮತರು ತಮ್ಮ ತಂದೆಯ ಕಲೆಯನ್ನು ಮುಂದುವರಿಸಿಕೊಂಡು ಬಂದರು<ref>{{cite news |title =Yakshagana Gombeyata in Hubli | publisher=The Hindu |date =25 February 2008 | url =http://www.hindu.com/2008/02/25/stories/2008022550120200.htm }}</ref>.